28/11/2022
ಜಯ ಕರ್ನಾಟಕ ವತಿಯಿಂದ ನಡೆದ ವಿಶ್ವ ಕನ್ನಡಿಗರ ಸಮ್ಮೇಳನದಲ್ಲಿ ತಿಂಡ್ಲುಬಾಯ್ಸ್ ಮಾಡಿರುವ ಸಮಾಜಿಕ ಸೇವೆಗಳನ್ನು ಗುರುತಿಸಿ ಅಧ್ಯಕ್ಷರಾದ ಸನ್ಮಾನ್ಯ ಆನಂದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತ್ತು. ಈ ಸಮಾರಂಭವು ನೂರಾರು ಗಣ್ಯ ವ್ಯಕ್ತಿಗಳ ವೇದಿಕೆಯಲ್ಲಿ ಸಾವಿರಾರು ಕನ್ನಡಿಗರ ಸಮ್ಮುಖದಲ್ಲಿ ನಮ್ಮ
ತಿಂಡ್ಲುಬಾಯ್ಸ್ ಫೌಂಡೇಶನ್ ಗೆ ಸಂದ ಈ ಗೌರವವು ಹೆಚ್ಚು ಶಕ್ತಿ ತಂದಿದೆ..