ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ

  • Home
  • India
  • Bangalore
  • ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ

ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂ?

ಆರಾಧನ ಮಹೋತ್ಸವ 2026ಕುರುಹಿನಶೆಟ್ಟಿ ಜಾಗೃತ ಸಮಾಜ Hemanth Shetty ಕುರುಹಿನಶೆಟ್ಟಿ ಸಮಾಜ ಮಹಾಲಿ೦ಗಪುರ ಮತ್ತು ರಬಕವಿ ಬನಹಟ್ಟಿ Kuruhinashet...
03/01/2026

ಆರಾಧನ ಮಹೋತ್ಸವ 2026
ಕುರುಹಿನಶೆಟ್ಟಿ ಜಾಗೃತ ಸಮಾಜ Hemanth Shetty ಕುರುಹಿನಶೆಟ್ಟಿ ಸಮಾಜ ಮಹಾಲಿ೦ಗಪುರ ಮತ್ತು ರಬಕವಿ ಬನಹಟ್ಟಿ Kuruhinashetty Samaj India

02/11/2025

ಸಮಸ್ತ ಕುಲಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ರಾಜ್ಯೋತ್ಸವದ ದಿನದಂದು ಸಿಹಿ ಸುದ್ದಿ ನೀಡಿದ ಬೆಂಗಳೂರು ದಕ್ಷಿಣ ಜಿಲ್ಲೆ , ಮಾಗಡಿ ತಾಲೂಕು,

ಕುಲಬಾಂಧವರಿಗೆ ಹಾಗೂ ಜನಪ್ರಿಯ ಶಾಸಕರಾದ
ಹೆಚ್.ಸಿ ಬಾಲಕೃಷ್ಣ ರವರಿಗೆ ತುಂಬು ಹೃದಯದ ಧನ್ಯವಾದಗಳು.

ಬಂಧುಗಳೇ ಸಾಕಷ್ಟು ವರ್ಷಗಳಿಂದ ನಮ್ಮ ಕುಲಬಾಂಧವರ ಮೇಲೆ ಹಾಗೂ ನಮ್ಮ ಸಂಸ್ಕೃತಿಯ ಮೇಲೆ ಸಾಕಷ್ಟು ಒಲವನ್ನು ಪ್ರೀತಿಯನ್ನು ವಿಶೇಷ ಕಾಳಜಿಯನ್ನು ತೋರಿಸುವ ಶಾಸಕರು
ಇಂದು ಅವರ ಹೆಸರಿನಲ್ಲಿ ಇದ್ದಂತ ಬಾಲಕೃಷ್ಣ ಉದ್ಯಾನವನದ ಹೆಸರನ್ನು ಮರು ನಾಮಕರಣವನ್ನು ಮಾಡಲು ಇಚ್ಚಿಸಿರುತ್ತಾರೆ.
ಅದರಂತೆ ಪುಣ್ಯ ಪುರುಷರು,ಸಿದ್ಧಿ ಪುರುಷರು ಹಾಗೂ ನಡೆದಾಡುವ ದೇವರಾಗಿದ್ದಂತ ನಮ್ಮ ಶ್ರೀ ಸಿದ್ಧಾರೂಢರ ಉದ್ಯಾನವನವೆಂದು ನಾಮಕರಣವನ್ನು ಮಾಡಿರುತ್ತಾರೆ ಈ ಕಾರ್ಯಕ್ಕೆ ಸಹಕಾರವನ್ನು ನೀಡಿದ ಪುರಸಭಾ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ನಾಮನಿರ್ದೇಶನ ಸದಸ್ಯರುಗಳಿಗೆ ನಮ್ಮ ಕುಲಬಾಂಧವರ ಪರವಾಗಿ ತುಂಬು ಹೃದಯದ ಧನ್ಯವಾದಗಳು

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ #ಕುರುಹಿನಶೆಟ್ಟಿ ಕೇಂದ್ರ ಸಂಘ ಕೇಂದ್ರ ಸಂಘ.ಕರ್ನಾಟಕ
ನಿರ್ದೇಶಕರಾದ ಶ್ರೀಯುತ ಟಿ ಗಂಗರಾಜುರವರು,
ನಮ್ಮ ಸಮಾಜದ ಮುಖಂಡರಾದ ನಾಗೇಂದ್ರ ಅವರು ದಯಾನಂದ್,ಜಗದೀಶ್, ಮೋಹನ್ ಹಾಗೂ
#ಕುರುಹಿನಶೆಟ್ಟಿ ಯುವ ಮುಖಂಡರಾದ ಸುನಿಲ್.ಆರ್( ಶಾಸಕರ ಆಪ್ತ ಸಹಾಯಕರು)
ಕಿರಣ್ ಕುಮಾರ್, ನವೀನ್ ಹಾಗೂ ಸುನಿಲ್, ಶಾಂತಕುಮಾರ್ ರವರು ಭಾಗವಹಿಸಿದ್ದರು.


#ಕುರುಹಿನಶೆಟ್ಟಿ H C Balakrishna

ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕುರುಹಿನಶೆಟ್ಟಿ ಜಾಗೃತ ಸಮಾಜ ಕುರುಹಿನಶೆಟ್ಟಿ ಸಮಾಜ ಕರ್ನಾಟಕ ಕುರುಹಿನಶೆಟ್ಟಿ ಯುವಸೇನೆ ಗಂಗಾವತಿ ಕುರುಹಿನಶೆಟ್ಟಿ ಸಮಾಜ ಹುಬ್ಬಳ್ಳಿ -ಧಾರವಾಡ BILIMAGGA ("ಕುರುಹಿನಶೆಟ್ಟಿ" (ಬಿಳಿಮಗ್ಗ) ಬಳಗ) ಕುರುಹಿನಶೆಟ್ಟಿ ಸಮಾಜ ಮಹಾಲಿ೦ಗಪುರ ಮತ್ತು ರಬಕವಿ ಬನಹಟ್ಟಿ ಕುರುಹಿನಶೆಟ್ಟಿ ವಧು ವರರ ವೇದಿಕೆ ಕುರುಹಿನಶೆಟ್ಟಿ ಕ್ರೀಡಾ ಮತ್ತು ಕಲಾ ಸಂಘ(ರಿ) Kuruhina shetty mahila samaj kuruhina shetty balaga hulikere Kuruhinashetty Tumkur Community Kuruhinashetty Samaja Chandriki,Yadgir KARNATAKA STATE KURUHINA(BILLIMAGGA) SHETTY YOUTH ASSOCIATION Kuruhinashetty Samaj India KPN News Karnataka Tv Kuruhina shetty Hemanth Shetty Digital Gopal Lingeshwar Roopa

30/10/2025

ಇದು ಆರ್ಥಿಕತೆಯ ವಿಚಾರವಲ್ಲ
ಇದು ನಮ್ಮ ಮಕ್ಕಳ ಭವಿಷ್ಯದ ನಿರ್ಧಾರ

#ಕುರುಹಿನಶೆಟ್ಟಿ

ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕುರುಹಿನಶೆಟ್ಟಿ ಕ್ರೀಡಾ ಮತ್ತು ಕಲಾ ಸಂಘ(ರಿ) BILIMAGGA ("ಕುರುಹಿನಶೆಟ್ಟಿ" (ಬಿಳಿಮಗ್ಗ) ಬಳಗ) ಕುರುಹಿನಶೆಟ್ಟಿ ಸಮಾಜ ಮಹಾಲಿ೦ಗಪುರ ಮತ್ತು ರಬಕವಿ ಬನಹಟ್ಟಿ Kuruhina shetty mahila samaj ಕುರುಹಿನಶೆಟ್ಟಿ ಸಮಾಜ ಹುಬ್ಬಳ್ಳಿ -ಧಾರವಾಡ ಕುರುಹಿನಶೆಟ್ಟಿ ವಧು ವರರ ವೇದಿಕೆ Kuruhinashetty Tumkur Community kuruhina shetty balaga hulikere ಕುರುಹಿನಶೆಟ್ಟಿ ಸಮಾಜ ಕರ್ನಾಟಕ Kuruhinashetty Samaja Chandriki,Yadgir ಕುರುಹಿನಶೆಟ್ಟಿ ಯುವಸೇನೆ ಗಂಗಾವತಿ ಕುರುಹಿನಶೆಟ್ಟಿ ಜಾಗೃತ ಸಮಾಜ Karnataka Tv Hemanth Shetty Digital Gopal

ಕುರುಹಿನಶೆಟ್ಟಿ ಯುವ ಸಮಾಜ,ಕರ್ನಾಟಕ.ಯುವ ಮಿತ್ರರು, ಸ್ನೇಹಜೀವಿ, ಸಂಘಟನಾ ಚತುರ, ಯುವಕರ ಕಣ್ಮಣಿ, ನಮ್ಮ ನೆಚ್ಚಿನ ಯುವ ಮುಖಂಡರು.ವಿಜಯನಗರ ಮತ್ತು...
03/10/2025

ಕುರುಹಿನಶೆಟ್ಟಿ ಯುವ ಸಮಾಜ,ಕರ್ನಾಟಕ.

ಯುವ ಮಿತ್ರರು, ಸ್ನೇಹಜೀವಿ, ಸಂಘಟನಾ ಚತುರ, ಯುವಕರ ಕಣ್ಮಣಿ, ನಮ್ಮ ನೆಚ್ಚಿನ ಯುವ ಮುಖಂಡರು.

ವಿಜಯನಗರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ
ರಾಷ್ಟ್ರೀಯ ಪಕ್ಷದ ಯುವ ನೇತಾರರು,

ಕುರುಹಿನ ಶೆಟ್ಟಿ ಸಮಾಜದ ಯುವ ಮುಖಂಡರು,

ಶ್ರೀಯುತ ಚಂದ್ರಶೇಖರ್ ಶೆಟ್ಟಿ ರವರಿಗೆ

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಶುಭಾಶಯ ಕೋರುವವರು
ಕರ್ನಾಟಕ ರಾಜ್ಯ ಕುರುಹಿನಶೆಟ್ಟಿ ಸಮಾಜ ಮತ್ತು ಸ್ನೇಹಿತರು.

ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ

#ಸಮಾಜದಗೆಲುವು #ಕುರುಹಿನಶೆಟ್ಟಿ

ಸಾರಸ್ವತ ಲೋಕದ ದಿಗ್ಗಜ, ಸಾರಸ್ವತ ಲೋಕದ ಅನರ್ಘ್ಯ ರತ್ನ...ಕನ್ನಡದ ಕಂಪನ್ನು ದೇಶಾದ್ಯಂತ ಹರಡಿದ ಧೀಮಂತ....ಕನ್ನಡದ ಖ್ಯಾತ ಕಾದಂಬರಿಕಾರರುಸಂತೇಶಿ...
24/09/2025

ಸಾರಸ್ವತ ಲೋಕದ ದಿಗ್ಗಜ, ಸಾರಸ್ವತ ಲೋಕದ ಅನರ್ಘ್ಯ ರತ್ನ...
ಕನ್ನಡದ ಕಂಪನ್ನು ದೇಶಾದ್ಯಂತ ಹರಡಿದ ಧೀಮಂತ....
ಕನ್ನಡದ ಖ್ಯಾತ ಕಾದಂಬರಿಕಾರರು
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅಸ್ತಂಗತ...
ಸಮಾಜ ಮುಖಿಯಾದ ವೈಚಾರಿಕತೆಯನ್ನು ಕಟ್ಟಿಕೊಟ್ಟವರು ಕನ್ನಡದ ಹೊಳಪು ಹೆಚ್ಚಿಸಿದವರು
ಶಿಸ್ತುಬದ್ಧ ಜೀವನಶೈಲಿಗೆ ಹೆಸರಾದವರು. ತಾನು ಹೇಳಬೇಕಾದ್ದನ್ನು ನೇರವಾಗಿ ಹೇಳಿದವರು. ಕಟುವಾದ, ನೇರ ನಿಷ್ಠುರವಾದ ನಿಲುವುಗಳಿಂದ ಸಮಾಜದ ಓರೆ ಕೋರೆಗಳನ್ನು ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನದ ಮೋನುಚಾದ ಬರಹಗಳು ...ಯಾರು ಹೇಗಾದರೂ ತೆಗೆದುಕೊಳ್ಳಲಿ, ನಾನು ಹೇಳಬೇಕಿರುವುದನ್ನು ನಾನು ಹೇಳಿಯೇ ತೀರುತ್ತೇನೆ ಅನ್ನುವ ಅವರ ಸಿದ್ಧಾಂತ ಮತ್ತು ಅವರ ಕೆಲವು ಕೃತಿಗಳು ಅನೇಕ ಟೀಕೆಗಳಿಗೂ ಒಳಗಾಗಿದ್ದವು... ಆದರೂ ಅವರ ವ್ಯಕ್ತಿತ್ವ ಅವೆಲ್ಲವನ್ನೂ ಮೆರೆಮಾಚುತ್ತಿದ್ದವು... ಅನೇಕ ಸಾಹಿತಿಗಳು ಅವರ ಕೆಲ ಅಭಿಪ್ರಾಯಗಳನ್ನು ಸಾರ ಸಗಟು ಖಂಡಿಸಿದ ಪ್ರಕರಣಗಳನ್ನು ಕಂಡಿದ್ದೇವೆ.. ಏನೇ ಆಗಲಿ ಅವರ ಬರಹಗಳು ಸೂಜಿಗಲ್ಲಿನಂತೆ ಸೆಳೆಯಬಲ್ಲ ಸಾಮರ್ಥ್ಯ ಹೊಂದಿರುವವು.
ಒಂದು ರೀತಿಯಲ್ಲಿ ಅವರೊಬ್ಬ ಬಂಡಾಯ ಸಾಹಿತಿ ಅನ್ನಿಸಿದರೂ, ಅವರ ಅನೇಕ ಕೃತಿಗಳು ಅನೇಕ ದಾಖಲೆಗಳನ್ನು ಮಾಡಿವೆ. ಎಲ್ಲ ವರ್ಗಗಳ ಎಲ್ಲ ಪಂಥಗಳ ಒಳ ಹೋರ ಗುಗಳನ್ನು ಆಳವಾಗಿ ಸಂಶೋಧಿಸಿ ಅಚ್ಚುಕಟ್ಟಾಗಿ ಅಕ್ಷರಕ್ಕಿಳಿಸಿದ ಜ್ಞಾನಿ, ಸಮಾಜದ ಅನೇಕ ಹುಳುಕುಗಳನ್ನು, ಸಮಾಜ ಘಾತುಕ ಆಚರಣೆಗಳ ವಿರೋಧಿಸಿ ಬೈರಪ್ಪನವರು ಬರೆದಷ್ಟು ಕಟುವಾಗಿ ಬರೆದವರು ಇನ್ನೊಬ್ಬರನ್ನು ನಾ...ಕಾಣೆ...
ಬರೆಯುವುದು ಬದಲಾವಣೆಗೆ... ಬೆರೆಯುವುದು ಬೆಳವಣಿಗೆಗೆ ಅನ್ನುವ ತತ್ವಾದರ್ಶವನ್ನು ಕಟ್ಟಿಕೊಡಬಲ್ಲ ಧೀಮಂತ ವ್ಯಕ್ತಿತ್ವದ ಮೇರು ಪರ್ವತ. ಅವರ ಚಿಂತನ ಶೀಲತೆಯಿಂದ ಬರೆದ ಕೃತಿಗಳು ಅನೇಕ.. ಆಯಾ ಕಾಲಘಟ್ಟಕ್ಕೆ ಅನುರಣೀಯವಾಗಿ ಎಲ್ಲ ವಯೋಮಾನದವರನ್ನು ಆಕರ್ಷಿಸಿದ ಅನೇಕ ಕೃತಿಗಳು ಹಲವು ಭಾಷೆಗಳಿಗೆ ತರ್ಜುಮೆ ಹೊಂದಿದವು ಅವರ ಕೃತಿಗಳು.
ಇತಿಹಾಸವನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಕಟ್ಟಿಕೊಟ್ಟವರು...
ಸಂಶೋಧನೆ ; ಅಧ್ಯಯನಗಳ ಪ್ರತೀಕವಾದ, ತಮ್ಮ ನಿಲುವುಗಳನ್ನು ಗಟ್ಟಿಯಾಗಿ ಮಂಡಿಸುವ, ತನ್ನ ನಿಲುವಿಗೆ ಅಂಟಿಕೊಂಡು ಅದನ್ನು ಸಮರ್ಥವಾಗಿ ಮನವರಿಕೆ ಮಾಡಿಕೊಡಬಲ್ಲ ನೈಪುಣ್ಯತೆ ಅವರದು...ಅವರ ಅನೇಕ ಕೃತಿಗಳು ಹಲವು ಭಾಷೆಗಳಲ್ಲಿ ಪ್ರಕಟವಾದವು
ಅನೇಕ ಕೃತಿಗಳು ಭಾರತದಾದ್ಯಂತ ಅವರ ಕೃತಿಗಳು ಓದುಗರನ್ನು, ಅಭಿಮಾನಿಗಳನ್ನು ಸೃಷ್ಟಿಸಿದವು. ಈಗ ಅವರು ಭೌತಿಕವಾಗಿ ನಮ್ಮನ್ನಾಗಲಿದ್ದಾರೆ...
ಅವರ ಕೃತಿಗಳ ಮೂಲಕ ಅವರು ನಮ್ಮೊಂದಿಗೆ ಸದಾ
ಜೀವಂತವಾಗಿರುತ್ತಾರೆ..
ಎಸ್.ಎಲ್. ಭೈರಪ್ಪ ಅವರು ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ ಕನ್ನಡದಲ್ಲಿ ಅನೇಕ ಪ್ರಮುಖ ಕಾದಂಬರಿಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಆವರಣ, ಪರ್ವ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಗೃಹಭಂಗ, ತಂತು, ಮತ್ತು ಸಾರ್ಥ ಪ್ರಮುಖವಾಗಿವೆ. ಅವರ ಪರ್ವ ಕಾದಂಬರಿಯು ಮಹಾಭಾರತದ ಕಥೆಯನ್ನು ಸಾಮಾಜಿಕ ಮತ್ತು ಮಾನವಶಾಸ್ತ್ರೀಯ ದೃಷ್ಟಿಕೋನದಿಂದ ಮರುರೂಪಿಸಿದ ಕೃತಿಯಾಗಿದೆ.
ಪ್ರಮುಖ ಕಾದಂಬರಿಗಳು
ಪರ್ವ ಮಹಾಭಾರತದ ಸಾಮಾಜಿಕ ಮತ್ತು ಮಾನವೀಯ ಮುಖಗಳನ್ನು ಸಮಾಜಶಾಸ್ತ್ರೀಯವಾಗಿ ನಿರೂಪಿಸುವ ವಿಮರ್ಶಾತ್ಮಕ ಕಾದಂಬರಿ.
ಆವರಣ ಈ ಕಾದಂಬರಿಯನ್ನು
ವಂಶವೃಕ್ಷ 1966 ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ, ಇದು ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ.
ತಬ್ಬಲಿಯು ನೀನಾದೆ ಮಗನೆ 1977 ರಲ್ಲಿ ಬಿಡುಗಡೆಗೊಂಡ ಕಾದಂಬರಿ, ಇದು ಚಲನಚಿತ್ರ ರೂಪದಲ್ಲೂ ಜನಪ್ರಿಯವಾಗಿದೆ.
ಗೃಹಭಂಗ ಈ ಕಾದಂಬರಿಯನ್ನು ನಲ್ಲಿ ಕಾಣಬಹುದು.
ತಂತು 1993 ರಲ್ಲಿ ಪ್ರಕಟವಾದ ಈ ಕಾದಂಬರಿಯು ಮಾನವ ಸಂಬಂಧಗಳನ್ನು ವಿವೇಚಿಸುತ್ತದೆ.
ಸಾರ್ಥ 1998 ರಲ್ಲಿ ಪ್ರಕಟವಾದ ಮತ್ತೊಂದು ಗಮನಾರ್ಹ ಕಾದಂಬರಿ.
ಭೀಮಕಾಯ ಇದು ಅವರ ಮೊದಲ ಕಾದಂಬರಿಯಾಗಿದ್ದು 1958 ರಲ್ಲಿ ಪ್ರಕಟವಾಯಿತು.
ಮತದಾನ 2001 ರಲ್ಲಿ ಪ್ರಕಟವಾದ ಈ ಕಾದಂಬರಿಯೂ ಚಲನಚಿತ್ರವಾಗಿ ಹೊರಹೊಮ್ಮಿದೆ.
ನಾಯಿ ನೆರಳು 2006 ರಲ್ಲಿ ಬಿಡುಗಡೆಗೊಂಡ ಕಾದಂಬರಿ, ಇದು ಚಲನಚಿತ್ರ ರೂಪದಲ್ಲೂ ಪ್ರಸಿದಿ ಯಾಗಿದೆ
ಎಸ್.ಎಲ್. ಭೈರಪ್ಪ
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ದೊಡ್ಡ ಹೆಸರು ತಂದುಕೊಟ್ಟಿದೆ.
ಎಸ್ ಎಲ್ ಭೈರಪ್ಪ - ಕಾದಂಬರಿಗಳು ವಿಷಯ, ರಚನೆ ಮತ್ತು ಪಾತ್ರದ ವಿಷಯದಲ್ಲಿ ಅನನ್ಯವಾಗಿವೆ. ಅವರು ಕನ್ನಡ ಭಾಷೆಯಲ್ಲಿ ಹೆಚ್ಚು ಮಾರಾಟವಾದ ಲೇಖಕರಲ್ಲಿ ಒಬ್ಬರಾಗಿದ್ದಾರೆ ಮತ್ತು ಅವರ ಪುಸ್ತಕಗಳನ್ನು ಹಿಂದಿ ಮತ್ತು ಮರಾಠಿಗಳಿಗೆ ಅನುವಾದಿಸಲಾಗಿದೆ ಮತ್ತು ಅವುಗಳು ಹೆಚ್ಚು ಕಾದಂಬರಿಗಳನ್ನು ವ್ಯಾಪಕವಾಗಿ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ.
ಶ್ರೀ ಎಸ್ ಎಲ್ ಭೈರಪ್ಪ ಅವರು ಕನ್ನಡ ಭಾಷೆಯ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರು.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.

ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕುರುಹಿನಶೆಟ್ಟಿ ಸಮಾಜ ಕರ್ನಾಟಕ ಕುರುಹಿನಶೆಟ್ಟಿ ಸಮಾಜ ಮಹಾಲಿ೦ಗಪುರ ಮತ್ತು ರಬಕವಿ ಬನಹಟ್ಟಿ Kuruhina shetty mahila samaj ಕುರುಹಿನಶೆಟ್ಟಿ ಸಮಾಜ ಹುಬ್ಬಳ್ಳಿ -ಧಾರವಾಡ ಕುರುಹಿನಶೆಟ್ಟಿ ಕ್ರೀಡಾ ಮತ್ತು ಕಲಾ ಸಂಘ(ರಿ) Kuruhinashetty Samaj India

#ಸಮಾಜದಗೆಲುವು #ಕುರುಹಿನಶೆಟ್ಟಿ

ಶ್ರೀ ನೀಲಕಂಠೇಶ್ವರ ಸ್ವಾಮಿ ಪ್ರಸನ್ನ"ಜೈ ಕುರುಹಿನಶೆಟ್ಟಿ"" ಜೈ ನೇಕಾರ"ಈ ಸಂದೇಶ ನಮ್ಮೆಲ್ಲರ ಸ್ವಾಭಿಮಾನದ ಸಂಕೇತ.ಕುರುಹಿನ ಶೆಟ್ಟಿ ಕಲೆ, ಸಾಹಿತ...
20/09/2025

ಶ್ರೀ ನೀಲಕಂಠೇಶ್ವರ ಸ್ವಾಮಿ ಪ್ರಸನ್ನ

"ಜೈ ಕುರುಹಿನಶೆಟ್ಟಿ"
" ಜೈ ನೇಕಾರ"

ಈ ಸಂದೇಶ ನಮ್ಮೆಲ್ಲರ
ಸ್ವಾಭಿಮಾನದ ಸಂಕೇತ.

ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ
ಕುರುಹಿನಶೆಟ್ಟಿ ಸಮಾಜ ಮಹಾಲಿ೦ಗಪುರ ಮತ್ತು ರಬಕವಿ ಬನಹಟ್ಟಿ
ಕುರುಹಿನಶೆಟ್ಟಿ ಸಮಾಜ ಕರ್ನಾಟಕ
ಕುರುಹಿನಶೆಟ್ಟಿ ಸಮಾಜ ಹುಬ್ಬಳ್ಳಿ -ಧಾರವಾಡ

#ಸಮಾಜದಗೆಲುವು #ಸಮೂಹಶಕ್ತಿ #ಅಭಿನಂದನೆಗಳು #ಕುರುಹಿನಶೆಟ್ಟಿ #ಒಗ್ಗಟ್ಟು #ಬೆಂಬಲ

ಬೆಂಗಳೂರು ನಗರದ ಸಾಕಮ್ಮ ಭವನದಲ್ಲಿ ಭವ್ಯವಾಗಿ ನಡೆದ ಸಮಾರಂಭದಲ್ಲಿ ಕುರುಹಿನಶೆಟ್ಟಿ ಕೇಂದ್ರ ಸಂಘದ 2025ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಬಿ. ಲಿಂಗ...
30/08/2025

ಬೆಂಗಳೂರು ನಗರದ ಸಾಕಮ್ಮ ಭವನದಲ್ಲಿ ಭವ್ಯವಾಗಿ ನಡೆದ ಸಮಾರಂಭದಲ್ಲಿ ಕುರುಹಿನಶೆಟ್ಟಿ ಕೇಂದ್ರ ಸಂಘದ 2025ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಬಿ. ಲಿಂಗೇಶ್ವರ್ ಅವರು ಹಾಗೂ ಹೊಸ ಆಡಳಿತ ಮಂಡಳಿಯ ಗಣ್ಯ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಂತ್ರಿಗಳಾದ ಶ್ರೀ ಸೋಮಣ್ಣ, ಕರ್ನಾಟಕ ರಾಜ್ಯದ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಶ್ರೀ ಕೇಶವ ಪ್ರಸಾದ್, ಕುರುಹಿನಶೆಟ್ಟಿ ಸಮಾಜದ ಹಿರಿಯರು ಮತ್ತು ಶಿಕ್ಷಣ ಪ್ರೇಮಿಗಳು ಆದ ಶ್ರೀ ಜಿ. ಸೋಮಶೇಖರ್, ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಹಾಗೂ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ರೂಪಾ ಲಿಂಗೇಶ್ವರ್ ಸೇರಿದಂತೆ ಅನೇಕ ಗಣ್ಯರು ಮತ್ತು ಸಮಾಜ ಬಾಂಧವರು ತಮ್ಮ ಸಾನ್ನಿಧ್ಯದಿಂದ ಸಮಾರಂಭವನ್ನು ಮೆರಗುಗೊಳಿಸಿದರು.

ಕುಲದೈವ ಶ್ರೀ ನೀಲಕಂಠೇಶ್ವರ ಸ್ವಾಮಿ ಪ್ರಸನ್ನಶ್ರೀ ಕುರುಹಿನಶೆಟ್ಟಿ ಕೇಂದ್ರ ಸಂಘ, ಕರ್ನಾಟಕ.2025 30 ನೇ ಸಾಲಿನ ಕೇಂದ್ರ ಸಂಘದ ಚುನಾವಣೆಯಲ್ಲಿ ಚ...
28/08/2025

ಕುಲದೈವ ಶ್ರೀ ನೀಲಕಂಠೇಶ್ವರ ಸ್ವಾಮಿ ಪ್ರಸನ್ನ

ಶ್ರೀ ಕುರುಹಿನಶೆಟ್ಟಿ ಕೇಂದ್ರ ಸಂಘ, ಕರ್ನಾಟಕ.

2025 30 ನೇ ಸಾಲಿನ ಕೇಂದ್ರ ಸಂಘದ ಚುನಾವಣೆಯಲ್ಲಿ ಚುನಾಯಿತ ಅಧ್ಯಕ್ಷರು ಮತ್ತು ನಿರ್ದೇಶಕ ಸದಸ್ಯರುಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ

" ತಮಗೆ ಆತ್ಮೀಯ ಆಮಂತ್ರಣ"

ಸ್ವಾಗತ ಬಯಸುವವರು

ಶ್ರೀಯುತ ಬಿ.ಲಿಂಗೇಶ್ವರ್ ರವರು.
ನೂತನ ಅಧ್ಯಕ್ಷರು ಕುರುಹಿನ ಶೆಟ್ಟಿ ಕೇಂದ್ರ ಸಂಘ, ಕರ್ನಾಟಕ.

ಶ್ರೀಯುತ ಜಿ.ಸೋಮಶೇಖರ್ ರವರು.

ನೂತನ ನಿರ್ದೇಶಕರು ಮತ್ತು ಎಲ್ಲಾ ನೂತನ ನಿರ್ದೇಶಕರುಗಳು.

ಸ್ಥಳ:- ಶ್ರೀ ಕುರುಹಿನಶೆಟ್ಟಿ ಕೇಂದ್ರ ಸಂಘ, ಬೆಂಗಳೂರು.

ಸಮಯ:- ಮಧ್ಯಾಹ್ನ 12 ಗಂಟೆಯಿಂದ

ಜೈ ಕುರುಹಿನಶೆಟ್ಟಿ ಜೈ ನೇಕಾರ

ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ

#ಕುರುಹಿನಶೆಟ್ಟಿ #ಸಮಾಜದಗೆಲುವು #ಸಮೂಹಶಕ್ತಿ #ಅಭಿನಂದನೆಗಳು #ಒಗ್ಗಟ್ಟು #ಬೆಂಬಲ #ವಿಜಯೋತ್ಸವ #ಕೃತಜ್ಞತೆ #ಕನ್ನಡ

ಶ್ರೀ ನೀಲಕಂಠೇಶ್ವರ ಸ್ವಾಮಿ ಪ್ರಸನ್ನನಮಸ್ಕಾರ ಕುಲ ಬಾಂಧವರೇ,,ದಿನಾಂಕ 25 ಆಗಸ್ಟ್ 2025ರ ಇಂದು ಭಾರತ ಸರ್ಕಾರದ ಕೇಂದ್ರ ಮಂತ್ರಿಗಳಾದ ಶ್ರೀಯುತ ವ...
25/08/2025

ಶ್ರೀ ನೀಲಕಂಠೇಶ್ವರ ಸ್ವಾಮಿ ಪ್ರಸನ್ನ

ನಮಸ್ಕಾರ ಕುಲ ಬಾಂಧವರೇ,,

ದಿನಾಂಕ 25 ಆಗಸ್ಟ್ 2025ರ ಇಂದು
ಭಾರತ ಸರ್ಕಾರದ ಕೇಂದ್ರ ಮಂತ್ರಿಗಳಾದ
ಶ್ರೀಯುತ ವಿ ಸೋಮಣ್ಣ ರವರನ್ನು ಕುರುಹಿನಶೆಟ್ಟಿ ಕೇಂದ್ರ ಸಂಘ, ಕರ್ನಾಟಕ.
ನೂತನವಾಗಿ ಅಧ್ಯಕ್ಷರಾಗಿ ಚುನಾಯಿತರಾದ
ಶ್ರೀಯುತ ಬಿ.ಲಿಂಗೇಶ್ವರ್ ರವರು ನಮ್ಮ ಸಮಾಜದ ಪರವಾಗಿ ಕೇಂದ್ರ ಸಚಿವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ
ಶ್ರೀಯುತ ಬಿ.ಲಿಂಗೇಶ್ವರ್ ರವರನ್ನು ಕೇಂದ್ರ ಸಚಿವರಾದ ಶ್ರೀ ವಿ .ಸೋಮಣ್ಣನವರು ಸನ್ಮಾನಿಸಿ ಗೌರವಿಸಿದರು.
ಈ ಸನ್ಮಾನವನ್ನು ನಮ್ಮ ಸಮಾಜಕ್ಕೆ ಅರ್ಪಿಸಿದ್ದೇನೆ ಎಂದು ತುಂಬು ಹೃದಯದ ಹಾರೈಸಿದರು. ಈ ಸಂದರ್ಭದಲ್ಲಿ ನೂತನವಾಗಿ ಕೇಂದ್ರ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರುಗಳು ಹಾಗೂ ಬಿಬಿಎಂಪಿ ನಿಕಟಪೂರ್ವ ಸದಸ್ಯರಾದ
ಶ್ರೀಮತಿ ರೂಪಾಲಿಂಗೇಶ್ವರವರು ಹಾಗೂ ನಮ್ಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ

#ಸಮಾಜದಗೆಲುವು #ಸಮೂಹಶಕ್ತಿ #ಅಭಿನಂದನೆಗಳು #ಕುರುಹಿನಶೆಟ್ಟಿ #ಒಗ್ಗಟ್ಟು #ಬೆಂಬಲ #ವಿಜಯೋತ್ಸವ #ಕೃತಜ್ಞತೆ #ಕನ್ನಡ

Address

Bangalore

Alerts

Be the first to know and let us send you an email when ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕುರುಹಿನ ಶೆಟ್ಟಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ:

Share